ಕಡುಬಡತನ

ವೈದ್ಯರ ಸಮ್ಮೇಳನ ನಡೆಯುತ್ತಿತ್ತು. ಹೊರಗೆ
ಕಡು ಬಡವಿಯೊಬ್ಬಳು ಅಳುತ್ತಿದ್ದಳು.

"ಮದ್ದಿದ್ದರೆ ಕೊಡಿ ಸ್ವಾಮಿ,
ಹರಕಲು ಗುಡಿಸಲುಗಳಲ್ಲಿ ಆಸೆಗಳೇ ಏಳದಂತೆ,
ಮುರುಕಲು ಮನೆಗಳಲ್ಲಿ ಆಕಾಂಕ್ಷೆಗಳೇ ಆರುವಂತೆ,
ಬಡವರ ಹಸಿವೇ ಇಂಗುವಂತೆ,
ಮದ್ದಿದ್ದರೆ ಕೊಡಿ."

  - ಡಾ. ಅನುರಾಧಾ ಕಾಮತ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan